Zee Achievers Award 2025: ಬೆಂಗಳೂರಿನ ಪ್ರತಿಷ್ಠಿತ ದಿ ರಿಟ್ಜ್ ಕಾರ್ಲ್ಟ್ರನ್ ಹೋಟೆಲ್ನಲ್ಲಿ ಫೆ. 09 ರಂದು ಜೀ ಅಚೀವರ್ಸ್ ಅವಾರ್ಡ್-2025 ಆಯೋಜಿಸಲಾಗಿತ್ತು. ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಡಿ.ಕೆ. ಶಿವಕುಮಾರ್, ಸದಾನಂದ ಗೌಡ ಹಾಗೂ ರಾಮಲಿಂಗಾರೆಡ್ಡಿಯವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿಬಂತು.
Zee kannada News Achievers Awards: ಫೆಬ್ರವರಿ 8, 2025 ರಂದು ಜೀ ಕನ್ನಡ ನ್ಯೂಸ್ 2025 ರ ಜೀ ಕನ್ನಡ ನ್ಯೂಸ್ ಅಚೀವರ್ಸ್ ಅವಾರ್ಡ್ಸ್ ಅನ್ನು ಪ್ರದಾನ ಮಾಡಲಿದ್ದು, ಬೆಂಗಳೂರು ಸ್ಫೂರ್ತಿ ಮತ್ತು ಮನ್ನಣೆಯ ಮರೆಯಲಾಗದ ಸಂಜೆಗೆ ಸಜ್ಜಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.