ಕಿತ್ತೂರು ರಾಣಿ ಚೆನ್ನಮ್ಮಳ ನಾಡಿನ ಮಹಿಳೆಯರಿಗೆ ನಿತ್ಯವೂ ಕುಡುಕರ ಕಾಟ. ಕುಡಿದ ಮತ್ತಿನಲ್ಲೇ ಮನೆ ಬಾಗಿಲು ಬಡಿದು ಕಾಟ ಕೊಡ್ತಿರುವ ಕುಡುಕರು.ಮದ್ಯಕ್ಕೆ ಮಿಕ್ಸ್ ಮಾಡಲು ನೀರು ಕೊಡಿ ಎಂದು ಮನೆ ಬಾಗಿಲು ಬಡಿದು ಕಿರಿಕಿರಿ. ರಸ್ತೆ ಮೇಲೆ ಗಲಾಟೆ ಮಾಡುವ ಕುಡುಕರ ಕಾಟಕ್ಕೆ ಬೇಸತ್ತ ಮಹಿಳೆಯರು.ಕಿತ್ತೂರು ಪಟ್ಟಣದ ಸೋಮವಾರ ಪೇಟೆಯ MSILಗೆ ಬರುವ ಕುಡಕರಿಂದ ಕಾಟ.
ಮತ್ತೊಂದು ಹಂತಕ್ಕೆ ತಲುಪಿದ ಬೆಳಗಾವಿಯ ಕೈ-ಕಮಲ ನಾಯಕರ ಕಾಳಗ.ಸಚಿವ ಸತೀಶ್ ಜಾರಕಿಹೊಳಿ-ಶಾಸಕ ಅಭಯ ಪಾಟೀಲ ಮಧ್ಯೆ ಬಿಗ್ ಫೈಟ್. ಶಾಸಕ ಅಭಯ ಪಾಟೀಲ ಕ್ಷೇತ್ರದಲ್ಲಿದ್ದ ಸಬ್ ರೆಜಿಸ್ಟ್ರಾರ್ ಕಚೇರಿ ಸ್ಥಳಾಂತರ. ಸತೀಶ್ ಜಾರಕಿಹೊಳಿ ನಿರ್ದೇಶನದ ಮೇರೆಗೆ ಸಬ್ ರೆಜಿಸ್ಟ್ರಾರ್ ಕಚೇರಿ ಸ್ಥಳಾಂತರ. ಕಚೇರಿ ಸ್ಥಳಾಂತರಿಸಿ ಆದೇಶ ಹೊರಡಿಸಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್ .
ಸಿಎಂ ಲೋಕಾಯುಕ್ತಕ್ಕೆ ಬೀಗ ಹಾಕಿ ಎಸಿಬಿ ಮಾಡಿದ್ರು. ತಮ್ಮ ಮೇಲೆ ಬಂದಿದ್ದ ಆರೋಪ ಮುಚ್ಚಿಕೊಳ್ಳಲು ಎಸಿಬಿ ಮಾಡಿದ್ರು. ತಮಗೆ ಬೇಕಾದ ಅಧಿಕಾರಿಗಳ ನೇಮಕ ಮಾಡಿಕೊಂಡರು. ಬಳಿಕ ಕೆಂಪಣ್ಣ ಆಯೋಗ ನೀಡಿದ ವರದಿ ಹಾಗೆ ಮುಚ್ಚಿಟ್ಟರು.
ಅಧಿಕಾರಿಗಳು ಸಿಎಂ ಬಳಿ ಬಂದು ನೀವು ಕ್ರಿಮಿನಲ್ ಸಿಎಂ ಅಂದ್ರೆ ಏನು ಮಾಡುತ್ತೀರಿ? ಶನಿವಾರ ಕಚೇರಿ ಕಚೇರಿ ರಜೆ ಇದ್ದರೂ ಸಹ ಸಹೋದ್ಯೋಗಿಗಳಿಗೆ ಪತ್ರ ಬರೆಯುವ ನೆಲದಲ್ಲಿ ನನ್ನ ಬಗ್ಗೆ ಅಶ್ಲೀಲ ಭಾಷೆ ಬಳಕೆ ಮಾಡಿದ್ದಾರೆ. ಅದು ಕಚೇರಿ ಮೆಮೊ ಅಲ್ಲ, ಅದರಲ್ಲಿ ಸೀಲ್ ಇಲ್ಲ, ಆ ಇಲಾಖೆಯ ಎಂಬಲಂ ಇಲ್ಲ ಎಂದು ಸಚಿವರು ಹೇಳಿದರು.
Chief Minister Siddaramaiah: ಇಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ನನ್ನ ಪತ್ನಿ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ. ಪತ್ರ ಬರೆದಿರುವ ಕುರಿತು ನನಗೆ ಯಾವುದೇ ಮಾಹಿತಿಯಿಲ್ಲ. ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿಯವರು ಜಮೀನಿನ ಮಾಲೀಕರಾಗಿದ್ದರು. ಉಡುಗೊರೆ ರೂಪದಲ್ಲಿ ನನ್ನ ಪತ್ನಿಗೆ 3 ಎಕರೆ 16 ಗುಂಟೆ ಜಮೀನು ನೀಡಿದ್ದರು" ಎಂದಿದ್ದಾರೆ.
ಗಾಂಧೀ ಅಧ್ಯಕ್ಷತೆಯಲ್ಲಿ ಏಕೈಕ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ 1924, ಡಿಸೆಂಬರ್ 20 ರಂದು ನಡೆಯಿತು. ಇದು 39ನೇ ಕಾಂಗ್ರೇಸ್ ಅಧಿವೇಶನವಾಗಿದ್ದು 26 ಮತ್ತು 27ರಂದು ನಡೆಯಲಿದ್ದ ಅಧಿವೇಶನಕ್ಕೆ ಆರು ದಿನ ಮೊದಲೇ ಆಗಮಿಸಿದ್ದರು. ಸಭೆಗಳಲ್ಲಿ ಮಹಾರಾಷ್ಟ್ರ, ಮೈಸೂರು ಪ್ರಾಂತ್ಯಗಳಿಂದ ಬಂದ ಜನರನ್ನು ಉದ್ದೇಶಿಸಿ ಮಾತನಾಡಿದರು.
ತನ್ನ ಪತಿ ಸಿದ್ದರಾಮಯ್ಯ 43 ವರ್ಷಗಳ ಕಾಲ ಪ್ರಾಮಾಣಿಕ ರಾಜಕೀಯ ಮಾಡಿದ್ದಾರೆ. ಪ್ರಾಮಾಣಿಕ ದೃಷ್ಠಿಯಿಂದ ಸೈಟನ್ನ ವಾಪಸ್ಸು ನೀಡಿದ್ದಾರೆ. ಇದು ವಿವಾದ ಆಗುತ್ತೆ ಅಂತ ಮೊದಲು ಗೊತ್ತಿರ್ಲಿಲ್ಲ. ಬಿಜೆಪಿಯವರು ಪ್ರಾಮಾಣಿಕ ಮುಖ್ಯಮಂತ್ರಿ ಮೇಲೆ ಈ ರೀತಿ ಮಾಡ್ತಾರೆ ಅಂತ ಯಾರಿಗೆ ಗೊತ್ತಿತ್ತು ಎಂದು ಕಿಡಿಕಾರಿದರು.
ಸಿಎಂಗೆ ಇಡಿ ಶಾಕ್ ಬೆನ್ನಲ್ಲೇ ಸೈಟ್ ವಾಪಸ್ಗೆ ನಿರ್ಧಾರ
14 ಸೈಟ್ ಹಿಂದಿರುಸುವುದಾಗಿ ಸಿಎಂ ಪತ್ನಿ ಪಾರ್ವತಿ ಪತ್ರ
ವಿವಾದಿತ ಮುಡಾ ಸೈಟ್ ವಾಪಸ್ ಪಡೆಯುವಂತೆ ಮನವಿ
ಪತ್ರದ ಮೂಲಕ ಮುಡಾ ಆಯುಕ್ತರಿಗೆ ಸಿಎಂ ಪತ್ನಿ ಮನವಿ
ಪ್ರಕರಣದ ಸಮಗ್ರ ತನಿಖೆಗೂ ಸಿಎಂ ಪತ್ನಿಆಗ್ರಹ
ನನ್ನ ವೈಯಕ್ತಿಕ ನಿರ್ಧಾರದಿಂದ 14 ನಿವೇಶನ ವಾಪಾಸ್
ನನ್ನ ಪತಿಯ ವಿರುದ್ಧ ಕಳಂಕದ ಆರೋಪ ಬೇಡ ಎಂದು ಮನವಿ
ಹಿರಿಯ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೊಟ್ಟೆ ನೋವಿನಿಂದಾಗಿ ಸೋಮವಾರ ತಡರಾತ್ರಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳವಾರ ಅವರಿಗೆ ಹೃದಯ ಸಂಬಂಧಿ ಪರೀಕ್ಷೆಗೆ ನಿಗದಿಪಡಿಸಲಾಗಿದೆ.
'ರಾಜೀನಾಮೆಯೊಂದೇ ನಿಮಗೆ ಉಳಿದಿರುವ ದಾರಿ'
'ಕೆಟ್ಟ ಮೇಲೆ ಬುದ್ಧಿ ಬಂತು'ಎಂಬ ಗಾದೆ ಮಾತು ಸಿಎಂಗೆ ಅನ್ವಯಿಸುತ್ತಿದೆ
CBI-ED ತನಿಖೆಗಳ ನಿರೀಕ್ಷೆಯಿಂದ ಸಿಎಂ ಬೆದರಿದ್ದಾರೆ
ಸಿಎಂ ಸಿದ್ದು ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ
ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ ಬಿಜೆಪಿ ರಾಜ್ಯಾಧ್ಯಕ್ಷ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.