ಅಧಿಕ ಪ್ರಸಂಗ ಯಾಕೆ?- ಪತ್ರಕರ್ತನ ಪ್ರಶ್ನೆಗೆ ಕಿಚ್ಚ ಸುದೀಪ್ ಕೆಂಡಾಮಂಡಲ... ಅಷ್ಟಕ್ಕೂ ಆತ ಕೇಳಿದ್ದೇನು?

Kiccha Sudeep: ಸಿಸಿಎಲ್‌ ಆರಂಭದ ಅಂಗವಾಗಿ ಕಿಚ್ಚ ಸುದೀಪ್‌  ಪತ್ರಿಕಾಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ, ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ಯಾಕೆ ತಿರಸ್ಕರಿಸಿದ್ದೀರಿ ಎಂದು ಪತ್ರಕರ್ತ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಗರಂಗೊಂಡ ಕಿಚ್ಚ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

Written by - Bhavishya Shetty | Last Updated : Jan 30, 2025, 02:41 PM IST
    • ಕಿಚ್ಚ ಸುದೀಪ್‌ ಕರ್ನಾಟಕ ಬುಲ್ಡೋಜರ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ
    • ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ
    • ಸಿಸಿಎಲ್‌ ಆರಂಭದ ಅಂಗವಾಗಿ ಕಿಚ್ಚ ಸುದೀಪ್‌ ಪತ್ರಿಕಾಗೋಷ್ಠಿ ಕರೆದಿದ್ದರು
ಅಧಿಕ ಪ್ರಸಂಗ ಯಾಕೆ?- ಪತ್ರಕರ್ತನ ಪ್ರಶ್ನೆಗೆ ಕಿಚ್ಚ ಸುದೀಪ್ ಕೆಂಡಾಮಂಡಲ... ಅಷ್ಟಕ್ಕೂ ಆತ ಕೇಳಿದ್ದೇನು? title=

Kiccha Sudeep: ಕಿಚ್ಚ ಸುದೀಪ್‌ ಅವರು ಈ ಬಾರಿಯೂ ಕರ್ನಾಟಕ ಬುಲ್ಡೋಜರ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಈಗಾಗಲೇ ತಂಡದ ಸದಸ್ಯರು ಅಭ್ಯಾಸ ಆರಂಭಿಸಿದ್ದು, ಬುಧವಾರ ಅಂದರೆ ಜನವರಿ 29 ರಂದು ಈ ವರ್ಷದ ಜೆರ್ಸಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ.

ಇದನ್ನೂ ಓದಿ: ಒಂದೆರಡಲ್ಲ ಈ ರಾಶಿಯವರಿಗೆ 20 ವರ್ಷಗಳ ಶುಕ್ರ ದೆಸೆ : ನಿರಂತರ ರಾಜಯೋಗದಿಂದ ಉಕ್ಕಿ ಬರುವುದು ಧನ ಸಂಪತ್ತು !ಸಾಕ್ಷಾತ್ ಲಕ್ಷ್ಮಿಯೇ ಜೊತೆಗಿದ್ದು ಕಾಯುವಳು !

ಸಿಸಿಎಲ್‌ ಆರಂಭದ ಅಂಗವಾಗಿ ಕಿಚ್ಚ ಸುದೀಪ್‌  ಪತ್ರಿಕಾಗೋಷ್ಠಿ ಕರೆದಿದ್ದರು. ಈ ಸಂದರ್ಭದಲ್ಲಿ, ರಾಜ್ಯ ಸರ್ಕಾರ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ಯಾಕೆ ತಿರಸ್ಕರಿಸಿದ್ದೀರಿ ಎಂದು ಪತ್ರಕರ್ತ ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಗರಂಗೊಂಡ ಕಿಚ್ಚ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬಿಗ್‌ಬಾಸ್ ಮುಕ್ತಾಯದ ಬೆನ್ನಲ್ಲೇ ಗೌತಮಿ ಜಾದವ್ ಕುಟುಂಬದಲ್ಲಿ ಬಿರುಕು! "ಹೆಂಡತಿ ಬಾಲ" ಎಂದು ಮಾವ ಗಣೇಶ್ ಕಾಸರಗೋಡು ಪೋಸ್ಟ್...
.
"ಅದು ಸಿಸಿಎಲ್ ಕಪ್ ಅಲ್ವಲ್ಲ. ಇಲ್ಲಿ ಯಾವುದಾದ್ರು ಸ್ಟೇಟ್‌ ಅವಾರ್ಡ್‌ ಇಂಟರ್‌ ವ್ಯೂ ನಡಿತಾ ಇದ್ಯಾ? ಎಲ್ಲಿ, ಯಾವಾಗ, ಏನು ಮಾತನಾಡಬೇಕು ಅದನ್ನೇ ಮಾತನಾಡಬೇಕು. ಅದರಲ್ಲಿ ಒಂದು ಪತ್ರ ಬರೆದಿದ್ದೀನಿ ಅದನ್ನು ಬೇಕಾದ್ರೆ ಕನ್ನಡದಲ್ಲಿ ತರ್ಜುಮೆ ಮಾಡಿ ಹೇಳ್ತೀನಿ. ನೀವು ಅದನ್ನು ತುಂಬಾ ಚೆನ್ನಾಗಿ ಓದಿ. ಅದರ ಮೇಲೆ ಪ್ರಶ್ನೆನೇ ಬರಬಾರದು. ಅದು ನನ್ನ ವೈಯಕ್ತಿಕ. ಈ ವೇದಿಕೆ ಆದಲ್ಲ. ಈ ಟಾಪಿಕ್‌ ನಾನು ಎತ್ತಿದ್ನಾ? ಅಧಿಕ ಪ್ರಸಂಗ ಯಾಕೆ? ಇಲ್ಲಿ ಆ ಬಗ್ಗೆ ಕೇಳುವ ಹಾಗೆನೇ ಇಲ್ಲ" ಎಂದು ಕಿಚ್ಚ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News