ಈ ಎಲೆಯನ್ನು ಜಜ್ಜಿ, ಮಜ್ಜಿಗೆಯಲ್ಲಿ ಬೆರಸಿ ಕುಡಿದರೆ ಯೂರಿಕ್‌ ಆಸಿಡ್‌ ಸಮಸ್ಯೆ ಮಾಯವಾಗುತ್ತೆ.. ಕಿಡ್ನಿ ಸ್ಟೋನ್ಸ್‌ ಔಷಧಿ ಇಲ್ಲದೆ ಕರಗಿ ಹೋಗುತ್ತೆ!

Buttermilk For Uric Acid: ಯೂರಿಕ್‌ ಆಸಿಡ್‌ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಔಷಧಿಗಳನ್ನು ಉಪಯೋಗಿಸಿದ ನಂತರವೂ ಕೂಡ ನೀವು ಕೀಲು ನೋವು ಅನುಭವಿಸುತ್ತಿದ್ದರೆ ಮಜ್ಜಿಗೆಗೆ ಈ ಎಲೆಯನ್ನು ಬೆರಸಿ ಕುಡಿಯಿರಿ. ಇದು ನಿಮ್ಮ ಯೂರಿಕ್‌ ಆಸಿಡ್‌ ಸಮಸ್ಯೆ ಅಷ್ಟೆ ಅಲ್ಲದೆ ನಿಮ್ಮ ಕಿಡ್ನಿ ಸ್ಟೋನ್ಸ್‌ಗೂ ನಿವಾರಣೆ ನೀಡುತ್ತದೆ.
 

1 /10

Buttermilk For Uric Acid: ಯೂರಿಕ್‌ ಆಸಿಡ್‌ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ, ಔಷಧಿಗಳನ್ನು ಉಪಯೋಗಿಸಿದ ನಂತರವೂ ಕೂಡ ನೀವು ಕೀಲು ನೋವು ಅನುಭವಿಸುತ್ತಿದ್ದರೆ ಮಜ್ಜಿಗೆಗೆ ಈ ಎಲೆಯನ್ನು ಬೆರಸಿ ಕುಡಿಯಿರಿ. ಇದು ನಿಮ್ಮ ಯೂರಿಕ್‌ ಆಸಿಡ್‌ ಸಮಸ್ಯೆ ಅಷ್ಟೆ ಅಲ್ಲದೆ ನಿಮ್ಮ ಕಿಡ್ನಿ ಸ್ಟೋನ್ಸ್‌ಗೂ ನಿವಾರಣೆ ನೀಡುತ್ತದೆ.  

2 /10

ನಮ್ಮ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ಅತಿಯಾಗಿ ಹೆಚ್ಚಾದರೆ, ಕೈ ಮತ್ತು ಕಾಲುಗಳ ಕೀಲುಗಳಲ್ಲಿ ನೋವು ಹೆಚ್ಚಾಗುತ್ತದೆ. ಇದರಿಂದ ದೇಹ ಹಾಗೂ ಕೀಲುಗಳಲ್ಲಿ ಅಗಾದವಾದ ನೋವು ಕಾಣಿಸಿಕೊಳ್ಳಬಹುದು.    

3 /10

ದೇಹದಲ್ಲಿ ಯೋರಿಕ್‌ ಆಸಿಡ್‌ ಹೆಚ್ಚಾದರೆ, ಇದರಿಂದ ಕುಳಿತುಕೊಳ್ಳಲು ಮತ್ತು ಎದ್ದೇಳಲು ಸಹ ಕಷ್ಟವಾಗುತ್ತದೆ. ಯೂರಿಕ್ ಆಮ್ಲದ ಹೆಚ್ಚಳವು ಅಧಿಕ ರಕ್ತದೊತ್ತಡ, ಥೈರಾಯ್ಡ್ ಮತ್ತು ಮಧುಮೇಹದಂತಹ ಕಾಯಿಲೆಗಳಿಗೆ ಕಾರಣವಾಗಬಹುದು.     

4 /10

ಯೂರಿಕ್ ಆಸಿಡ್‌ ಸಮಸ್ಯೆ ಇರುವವರು ದೇಹದಲ್ಲಿ ಆಮ್ಲಾ ಹೆಚ್ಚಾದಾಗ ಮೊಸರು ತಿನ್ನುವುದಕ್ಕಿಂತ ಮಜ್ಜಿಗೆ ಕುಡಿಯುವುದು ಉತ್ತಮ. ಮಜ್ಜಿಗೆ ದೇಹವನ್ನು ಹೈಡ್ರೇಟ್ ಆಗಿ ಇಡುವ ಮೂಲಕ ನಿಮ್ಮ ಸಮಸ್ಯಗೆ ಪರಿಹಾರ ನೀಡುವಲ್ಲಿ ಸಹಾಯ ಮಾಡುತ್ತದೆ.  

5 /10

ಮಜ್ಜಿಗೆಯಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸಿ, ಒಂದು ಲೋಟ ಮಜ್ಜಿಗೆಗೆ 10 ರಿಂದ 15 ಕರಿಬೇವು ಎಲೆಗಳನ್ನು ಸೇರಿಸಿ ಮುಚ್ಚಿಡಿ. ರಾತ್ರಿ ಮಜ್ಜಿಗೆಯನ್ನು ಮುಚ್ಚಿಟ್ಟು ಬೆಳಗ್ಗೆ ಇದನ್ನು ಕುಡಿಯುವುದರಿಂದ ನಿಮಗೆ ಈ ತೊಂದತೆಯಿಂದ ಮುಕ್ತಿ ಸಿಗುತ್ತದೆ.  

6 /10

ಕರಿಬೇವು ರಕ್ತದಲ್ಲಿನ ಯೂರಿಕ್ ಆಮ್ಲದ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮೂತ್ರಪಿಂಡದ ಕಲ್ಲುಗಳಿಗೆ ಕರಿಬೇವು ಉತ್ತಮ ಮನೆಮದ್ದು ಎಂದು ತಜ್ಞರು ಹೇಳುತ್ತಾರೆ.    

7 /10

ಈ ರೀತಿ ಪ್ರತಿ ನಿತ್ಯ ಕರಿಬೇವು ಸೇರಿಸಿದ ಮಜ್ಜಿಗೆಯನ್ನು ಕುಡಿಯುವುದರಿಂದ ಪತ್ತೆ ಇಲ್ಲದಂತೆ ಯೂರಿಕ್‌ ಆಸಿಡ್‌ನಾಪತ್ತೆಯಾಗುತ್ತದೆ.  

8 /10

ಕರಿಬೇವನ್ನು ನೆನಸಿ ಮಜ್ಜಿಗೆಯನ್ನು ಸೇವಿಸುವುದಕ್ಕಿಂತ,ಕರಿಬೇವನ್ನು ರುಬ್ಬಿ ಅದರಿಂದ ರಸವನ್ನು ತೆಗೆದುಕೊಂಡು ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ನಿಮ್ಮ ದೇಹದಲ್ಲಿ ಶೇಕರಣೆಯಾಗಿರುವ ಯೂರಿಕ್‌ ಆಸಿಡ್‌ ಕರಗಿ ನೀರಾಗುತ್ತದೆ.  

9 /10

ಯೂರಿಕ್‌ ಆಸಿಡ್‌ ಅಷ್ಟೆ ಅಲ್ಲ, ಈ ರೀತಿ ಮಜ್ಜಿಗೆಯನನ್ನು ಕರಿಬೇವಿನೊಂದಿಗೆ ಸೇವಿಸುವುದರಿಂದ ಯಾವುದೇ ಔಷಧಿ ಇಲ್ಲದೆ ನಿಮ್ಮ ಕಿಡಿ ಸ್ಟೋನ್ಸ್‌ ಕರಗಿ ಹೋಗುತ್ತದೆ.  

10 /10

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯೂ ಸಾಮಾನ್ಯ ಜ್ಞಾನ ಹಾಗೂ ಮೂಲಗಳ ಮಾಹಿತಿಯನ್ನು ಆಧರಿಸಿದ. ZEE KANNADA NEWS ಇದನ್ನು ಖಚಿತ ಪಡಿಸುವುದಿಲ್ಲ.