ರಾಜ್ಯ ರಾಜಕೀಯದಲ್ಲಿ ವಿಜಯೇಂದ್ರ ಅವರನ್ನು ತುಳಿಯೋ ಶಕ್ತಿ, ಯಾರಿಗೂ ಇಲ್ಲ

  • Zee Media Bureau
  • Jun 3, 2022, 04:29 PM IST

ಬಿಎಸ್​ವೈ ಪುತ್ರ ವಿಜಯೇಂದ್ರ ಮುಂದೊಂದು ದಿನ ಸಿಎಂ ಆಗ್ತಾರೆ. ವಿಜಯೇಂದ್ರ ಶಕ್ತಿ, ತಾಕತ್ತು ಏನು ಅನ್ನೋದು ನಾನು ನೋಡಿದ್ದೇನೆ. ನಾನು ಬಿ.ವೈ.ವಿಜಯೇಂದ್ರ ಜೊತೆ ಪಕ್ಷ ಸಂಘಟನೆ ಮಾಡಿದ್ದೇನೆ. ಬಿಜೆಪಿ ಗೆಲ್ಲದ ಕ್ಷೇತ್ರದಲ್ಲಿ ವಿಜಯೇಂದ್ರ ಹೂವು ಅರಳಿಸಿದ್ದಾರೆ. ಬಿ.ವೈ.ವಿಜಯೇಂದ್ರನನ್ನು ತುಳಿಯುವ ಶಕ್ತಿ ಯಾರಿಗೂ ಇಲ್ಲ. ಮುಂದೊಂದು ದಿನ ವಿಜಯೇಂದ್ರಗೆ ಸಿಎಂ ಆಗುವ ಶಕ್ತಿಯಿದೆ. ಕೊಪ್ಪಳದಲ್ಲಿ ಕುರಿ ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಹೇಳಿಕೆ.

Trending News