ಮನೆ ಮುಂದೆ ಈ 4 ಪವಿತ್ರ ಸಸ್ಯಗಳಿದ್ದರೆ ವ್ಯಕ್ತಿಯ ಅದೃಷ್ಟವೇ ಬದಲು, ಹಣದ ಸುರಿಮಳೆ, ಸುಖ-ಸಂಪತ್ತಿಗಿಲ್ಲ ಕೊರತೆ..!

Vastu For Plant: ವಾಸ್ತು ಶಾಸ್ತ್ರದ ಪ್ರಕಾರ,  ಕೆಲವು ಸಸ್ಯಗಳು ವ್ಯಕ್ತಿಯ ಅದೃಷ್ಟವನ್ನು ರಾತ್ರೋರಾತ್ರಿ ಬದಲಾಯಿಸುತ್ತವೆ. 

Vastu Tips For Plant: ವಾಸ್ತು ಪ್ರಕಾರ, ಮನೆಯ ಮುಂದೆ ಕೆಲವು ಸಸ್ಯಗಳನ್ನು ನೆಡುವುದರಿಂದ ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ಕುಟುಂಬದಲ್ಲಿ ಸುಖ-ಸಮೃದ್ಧಿಯನ್ನು ಹೆಚ್ಚಿಸುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಹಿಂದೂ ಧರ್ಮದಲ್ಲಿ ಕೆಲವು ಸಸ್ಯಗಳಿಗೆ ಪೂಜನೀಯ ಸ್ಥಾನಮಾನವನ್ನು ನೀಡಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಮನೆಯೊಳಗೆ ಇಡುವ ಸಸ್ಯಗಳ ಜೊತೆಗೆ ಮನೆಯ ಹೊರಗೆ ಯಾವ ಸಸ್ಯಗಳಿದ್ದರೆ ಶುಭ ಎಂಬ ಬಗ್ಗೆಯೂ ಉಲ್ಲೇಖಿಸಲಾಗಿದೆ. ವಾಸ್ತು ಪ್ರಕಾರ, ಮನೆ ಮುಂದೆ ಈ 4 ಸಸ್ಯಗಳಿದ್ದರೆ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ ಎಂದು ನಂಬಲಾಗಿದೆ. 

2 /5

ಮನೆಯ ಮುಂದೆ ಅರಳಿ ಮರ ಇರುವುದು ತುಂಬಾ ಶ್ರೇಷ್ಠ. ಪವಿತ್ರ ಮರವೆಂದು ಪರಿಗಣಿಸಲಾಗಿರುವ ಈ ಮರವನ್ನು ಬೋಧಿ ವೃಕ್ಷ ಎಂತಲೂ ಕರೆಯಲಾಗುತ್ತದೆ. ಯಾವ ಮರವನ್ನು ಪೂಜಿಸದಿದ್ದರೂ ಅರಳಿ ಮರವನ್ನು ಪೂಜಿಸುವುದರಿಂದ ಜೀವನದಲ್ಲಿ ಸರ್ವಾರ್ಥ ಸಿದ್ಧಿಯಾಗುತ್ತದೆ. 

3 /5

ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪವಿತ್ರ ಸಸ್ಯದ ಸ್ಥಾನಮಾನ ಪಡೆದಿರುವ ತುಳಸಿ ಸಸ್ಯವು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ. ತುಳಸಿ ಸಸ್ಯ ಇರುವ ಮನೆಯಲ್ಲಿ ಸಂಪತ್ತಿನ ದೇವತೆಯಾದ ಲಕ್ಷ್ಮಿ ನೆಲೆಸುತ್ತಾಳೆ. 

4 /5

ಸ್ವಭಾವತಃ ಹೊಂದಿಕೊಳ್ಳುವ ಗುಣ ಹೊಂದಿರುವ ಮೇಲ್ಮುಖವಾಗಿ ವೇಗವಾಗಿ ಬೆಳೆಯುವ ಬಿದಿರಿನ ಮರ ಮನೆಯ ಮುಂದಿದ್ದರೆ ವ್ಯಕ್ತಿಯು ಅದೃಷ್ಟದ ಬೆಂಬಲದಿಂದ ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೆಯುತ್ತಾನೆ ಎಂಬ ನಂಬಿಕೆ ಇದೆ. 

5 /5

ವಾಸ್ತು ಶಾಸ್ತ್ರದ ಪ್ರಕಾರ, ಮನೆ ಎದುರು ಅಶ್ವತ್ಥ ಮರ ನೆಡುವುದರಿಂದ ಧನಾತ್ಮಕತೆ ಹೆಚ್ಚಾಗುತ್ತದೆ. ನಿತ್ಯ ಅಶ್ವತ್ಥ ಮರಕ್ಕೆ ನೀರು ಅರ್ಪಿಸುವುದರಿಂದ ಮನೆಯಲ್ಲಿ ಜೀವನದಲ್ಲಿ ಪ್ರಗತಿಯನ್ನು ಕಾಣಬಹುದು ಎನ್ನಲಾಗುತ್ತದೆ. ಆದರೆ, ಅಶ್ವತ್ಥ ಮರದ ನೆರಳು ಮನೆಯ ಮೇಲೆ ಬೀಳಬಾರದು. ಅಷ್ಟು ದೂರದಲ್ಲಿ ಮರವಿರಬೇಕು ಎಂಬುದನ್ನೂ ನೆನಪಿನಲ್ಲಿಡಿ.  ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.