ಹೈ ಬ್ಲಡ್ ಶುಗರ್ ಅನ್ನು ಒಂದೇ ಬಳಕೆಯಲ್ಲಿ ನಾರ್ಮಲ್ ಮಾಡುವ ಬಳ್ಳಿ ತರಕಾರಿ!ವರ್ಷದಲ್ಲಿ ಮೂರೇ ತಿಂಗಳು ಸಿಗುವ ಕಾಯಿಯನ್ನು ಒಣಗಿಸಿಟ್ಟುಕೊಳ್ಳಿ !ಕ್ಯಾನ್ಸರ್ ಗೂ ಇದು ಮದ್ದು

ಕೆಲವು ತರಕಾರಿಗಳು ಚಳಿಗಾಲದಲ್ಲಿ ಮಾತ್ರ ಸಿಗುತ್ತವೆ. ಅಂಥಹ ಒಂದು ತರಕಾರಿ ಚಪ್ಪರದ ಅವರೆಕಾಯಿ.ಈ ಹಸಿರು ತರಕಾರಿ ಪೌಷ್ಟಿಕಾಂಶಗಳ ಆಗರ.
 

ಬೆಂಗಳೂರು : ಸಾವಿರಾರು ತರಕಾರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಕೆಲವು ತರಕಾರಿಗಳು ಕೆಲವೇ ಋತುವಿನಲ್ಲಿ ಮಾತ್ರ ಸಿಗುತ್ತದೆ.ಹೀಗೆ ವರ್ಷಕ್ಕೆ ಕೆಲವೇ ತಿಂಗಳು ಅಥವಾ ದಿನಗಳು ಮಾತ್ರ ಸಿಗುವ ಈ ತರಕಾರಿ ನಮ್ಮ ದೇಹಕ್ಕೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.  
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

ಎಲ್ಲಾ ತರಕಾರಿಗಳು ಎಲ್ಲಾ ಕಾಲದಲ್ಲಿಯೂ ಸಿಗುವುದಿಲ್ಲ. ಕೆಲವು ತರಕಾರಿಗಳು ಬೇಸಿಗೆಯಲ್ಲಿ ಮಾತ್ರ ಸಿಕ್ಕರೆ ಇನ್ನು ಕೆಲವು  ಚಳಿಗಾಲದಲ್ಲಿ ಮಾತ್ರ ಲಭ್ಯ. ಇದು ಪ್ರಕೃತಿ ನಿಯಮ.

2 /9

ವರ್ಷದ ಮೂರೇ ತಿಂಗಳಲ್ಲಿ ಸಿಗುವ ಈ ತರಕಾರಿ ಅಮೃತವಿದ್ದ ಹಾಗೆ. ಇದು ಮೂರೇ ತಿಂಗಳು ಲಭ್ಯವಿದ್ದರೂ, ಇದನ್ನು ಒಣಗಿಸಿಟ್ಟುಕೊಂಡು ವರ್ಷ ಪೂರ್ತಿ ಬಳಸಬಹುದು.    

3 /9

ಚಪ್ಪರದ ಅವರೆಕಾಯಿಯಲ್ಲಿ ಪ್ರೋಟೀನ್, ಫೈಬರ್, ವಿಟಮಿನ್, ಖನಿಜಗಳು ಹೇರಳವಾಗಿ ಇರುತ್ತವೆ. ವಿಟಮಿನ್ ಎ, ಸಿ ಮತ್ತು ಕೆ ಜೊತೆಗೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅಡಗಿರುತ್ತವೆ.   

4 /9

ಇದು ಕಣ್ಣಿನ ದೃಷ್ಟಿಯನ್ನು ಚುರುಕಾಗಿಸುವ ಪರಮ ಔಷಧ. ಇದರಲ್ಲಿರುವ ಲುಟೀನ್ ವೃದ್ಧಾಪ್ಯದಲ್ಲಿ ಕಣ್ಣಿನ ಪೊರೆ ಮತ್ತು ದೃಷ್ಟಿ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ.  

5 /9

ಕಡಿಮೆ ಕ್ಯಾಲೊರಿಗಳನ್ನು ಹೊಂದಿರುವ ತರಕಾರಿಯಾಹಿದ್ದು, ಅಧಿಕ ಪ್ರಮಾಣದಲ್ಲಿ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ತೂಕ ಇಳಿಸಿಕೊಳ್ಳುವವರಿಗೆ ಇದು ಸಹಾಯ ಮಾಡುತ್ತದೆ.  

6 /9

ಅಧಿಕ ಫೈಬರ್ ಹೊಂದಿರುವ ತರಕಾರಿಯಾಗಿರುವ ಕಾರಣ ಚಯಾಪಚಯವನ್ನು ಹೆಚ್ಚಿಸುತ್ತದೆ.ಹಾಗಾಗಿ ಬ್ಲಡ್ ಶುಗರ್ ನಿಯಂತ್ರಣಕ್ಕೂ ಇದು ಸಹಾಯ ಮಾಡುತ್ತದೆ. 

7 /9

ಚಪ್ಪರದ ಅವರೆಕಾಯಿಯಲ್ಲಿ ಮೆಗ್ನಿಶಿಯಂ ಕೂಡಾ ಹೇರಳವಾಗಿ ಕಂಡು ಬರುತ್ತದೆ. ಇದು ನಿದ್ರಾಹೀನತೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಇದನ್ನು ರಾತ್ರಿ ಊಟಕ್ಕೆ ಸೇವಿಸಿದರೆ ಗಾಢ ನಿದ್ದೆ ಬರುವುದು ಗ್ಯಾರಂಟಿ. 

8 /9

ಅವರೆ ಕಾಳಿನಲ್ಲಿ ಸತುವಿನ ಅಂಶವು ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುತ್ತದೆ. ಇದು ಹಲವಾರು ರೀತಿಯ ಅನಾರೋಗ್ಯಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ಅಪಾಯವನ್ನು ಕೂಡಾ ಈ ತರಕಾರಿ ಕಡಿಮೆ ಮಾಡುತ್ತದೆ. 

9 /9

ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.