ಬಸ್‌ಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ: 15 ಮಂದಿ ಪ್ರಯಾಣಿಕರಿಗೆ ಗಂಭೀರ ಗಾಯ

  • Zee Media Bureau
  • Jan 31, 2025, 02:35 PM IST

ಸಾರಿಗೆ ಸಂಸ್ಥೆ ಬಸ್‌ಗೆ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ 15ಕ್ಕೂ ಹೆಚ್ಚು ಬಸ್‌ ಪ್ರಯಾಣಿಕರಿಗೆ ಗಂಭೀರ ಗಾಯ ಉತ್ತರ ಕನ್ನಡದ ಮಾವಿನಗುಂಡಿ ಸರ್ಕಲ್ ಬಳಿ ಘಟನೆ ಟಿಪ್ಪರ್ ಚಾಲಕನ ಅತೀ ವೇಗವೇ ಘಟನೆಗೆ ಕಾರಣ ಗಾಯಾಳುಗಳು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲು ಟಿಪ್ಪರ್ ಚಾಲಕನ ಮೇಲೆ ದೂರು ದಾಖಲು

Trending News