ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ಮೇಲೆ ಕೋಮು ಗಲಭೆ ಜಾಸ್ತಿ ಆಗ್ತಾ ಇದೆ: ಶ್ರೀರಾಮುಲು

  • Zee Media Bureau
  • Oct 7, 2023, 11:14 PM IST

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ಮೇಲೆ ಕೋಮು ಗಲಭೆ ಜಾಸ್ತಿ ಆಗ್ತಾ ಇದೆ ಕೇವಲ ನಾಲ್ಕು ತಿಂಗಳಲ್ಲಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಕಾಂಗ್ರೆಸ್‌ ವಿರುದ್ಧ ಚಾಮರಾಜನಗರದಲ್ಲಿ ಶ್ರೀರಾಮುಲು ಆರೋಪ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಸಂಪೂರ್ಣವಾಗಿ ಹದಗೆಟ್ಟಿದೆ

Trending News