ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಮೊದಲ ದಿನದಂದು ಕರೆಯಲಾದ ಕೇಂದ್ರ ಸಚಿವ ಸಂಪುಟದ ಪ್ರಮುಖ ಸಭೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಅಜೆಂಡಾ ಇನ್ನೂ ತಿಳಿದಿಲ್ಲವಾದರೂ, ಈ ವಿಶೇಷ ಅಧಿವೇಶನದಲ್ಲಿ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಈ ಹಿಂದಿನ ಹೇಳಿಕೆಯನ್ನು ಗಮನದಲ್ಲಿಟ್ಟುಕೊಂಡು ಸಭೆಗೆ ಭಾರಿ ಮಹತ್ವ ಬಂದಿದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಸಭೆ ಮಳೆ ಕೊರತೆ ಹಿನ್ನಲೆ ಬರಪೀಡಿತ ತಾಲೂಕು ಘೋಷಣೆ ಸಾಧ್ಯತೆ ಸಚಿವ ಸಂಪುಟ ಉಪ ಸಮಿತಿ ಶಿಫಾರಸ್ಸು ಹಿನ್ನಲೆ ಮಹತ್ವದ ಚರ್ಚೆ ಕುಡಿಯುವ ನೀರು, ಜಾನುವಾರಿಗೆ ಮೇವು ಪೂರೈಕೆಗೆ ಕ್ರಮ ಸಾಧ್ಯತೆ ಉದ್ಯೋಗ ಖಾತ್ರಿ ಯೋಜನೆ 150 ದಿನ ಉದ್ಯೋಗ ನೀಡುವ ಪ್ರಯತ್ನ ಬರಪೀಡಿತ ತಾಲೂಕುಗಳಿಗೆ 10 KG ಅಕ್ಕಿ ಪೂರೈಸುವ ತೀರ್ಮಾನ ಸಾಧ್ಯತೆ
ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆ ಜಾರಿಗೆ ಕ್ಷಣಗಣನೆ ಇಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ರಾಹುಲ್ ಗಾಂಧಿಯಿಂದ ಯೋಜನೆಗೆ ಅದ್ದೂರಿ ಚಾಲನೆ ಇಂದೇ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಜಮೆ
ಗ್ರಾಮೀಣ ಭಾಗದ ಮಹಿಳೆಯರು ಕೆಲವು ದಿನಗಳಿಂದ ತಮ್ಮ ಕಾಯಕವನ್ನೇ ಮರೆತು ಬಿಟ್ಟಿದ್ದಾರೆ. ಸೂರ್ಯ ಉದಯಿಸುವ ಮುನ್ನೇ ಸರತಿ ಸಾಲಿನಲ್ಲಿ ನಿಲ್ಲುವ ನಾರಿಯರು.. ತಮ್ಮ ಕೆಲಸ ಆದರೆ ಸಾಕಪ್ಪಾ ಸಾಕು ಅಂತಾ ಬರ್ತಾರೆ.. ನೂರಾರು ಮಹಿಳಾ ಮಣಿಗಳು ಆ ಒಂದು ಕೆಲಸಕ್ಕೆ ಎದುರು ನೋಡ್ತಾ ಇರ್ತಾರೆ.. ಏನಿದು ಸ್ಟೋರಿ ಅಂತಿರಾ.. ಇಲ್ಲಿದೆ ಅದರ ವರದಿ..
ಇದುವರೆಗೂ ಬರೊಬ್ಬರಿ 48,98,835 ಅರ್ಜಿ ಸಲ್ಲಿಕೆ ನಿನ್ನೆ ಒಂದೇ ದಿನ 10,02,400 ಮಹಿಳೆರ ನೋಂದಣಿ ದಿನೇ ದಿನೇ ಹೆಚ್ಚಳವಾಗ್ತಿದೆ ಗೃಹ ಲಕ್ಷ್ಮಿಯರ ನೋಂದಣಿ ಸರ್ವರ್ ಸಮಸ್ಯೆಗೆ ಕೊಂಚ ಮುಕ್ತಿ ಸಿಕ್ಕ ಹಿನ್ನೆಲೆ ನೋಂದಣಿ ಹೆಚ್ಚಳ
ನಿನ್ನೆ ತಾಂತ್ರಿಕ ಕಾರಣದಿಂದ ಅರ್ಜಿ ಸಲ್ಲಿಕೆ ಸ್ಥಗಿತ ಮಾಡಿದ್ದ ಸರ್ಕಾರ ಗೃಹಲಕ್ಷ್ಮೀ ಯೋಜನೆಗೆ 22,90,782 ಮಹಿಳೆಯರಿಂದ ಅರ್ಜಿ ಸಲ್ಲಿಕೆ ಶನಿವಾರ ಬರೋಬ್ಬರಿ 14,16,462 ಮಹಿಳೆಯರು ನೋಂದಣಿ ಇಂದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗುವ ಸಾಧ್ಯತೆ
ತಡೆ ಹಿಡಿದಿದ್ದ ಬಾಕಿ ಹಣ ಬಿಡುಗಡೆಗೆ ಸರ್ಕಾರದ ಒಪ್ಪಿಗೆ ಸಂಪುಟ ಸಭೆಗೂ ಮುನ್ನ ಸಚಿವರ ಜೊತೆ ಸಿಎಂ ಚರ್ಚೆ ಕಾಮಗಾರಿ ಬಿಲ್ ತಡೆ ತೆರವುಗೊಳಿಸುವಂತೆ ಸಚಿವರ ಆಗ್ರಹ ಎಷ್ಟು ಹಣ ಪಾವತಿ ಬಾಕಿ ಎಂದು ಮಾಹಿತಿ ಕೇಳಿರುವ ಸಿಎಂ
Cabinet Meeting: ಐಟಿ ಹಾರ್ಡ್ವೇರ್ನಲ್ಲಿ ಮೇಕ್ ಇನ್ ಇಂಡಿಯಾವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಸಾಬೀತಾಗುವ ನಿರೀಕ್ಷೆ ಹೊಂದಲಾಗಿದೆ. ದೇಶದಲ್ಲಿ ಡಿಕ್ಸನ್ ಟೆಕ್, ಆಂಬರ್ ಎಂಟರ್ಪ್ರೈಸಸ್ ಮತ್ತು ಮೆರ್ಕ್ ಎಲೆಕ್ಟ್ರಾನಿಕ್ಸ್ನಂತಹ ಕಂಪನಿಗಳು ಇದರ ಲಾಭ ಪಡೆಯಲಿವೆ.
National Medical Devices Policy: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳ ನಿರ್ಮಾಣಕ್ಕೆ ಅನುಮೋದನೆ ನೀಡುವುದರ ಹೊರತಾಗಿ ರಾಷ್ಟ್ರೀಯ ವೈದ್ಯಕೀಯ ಸಾಧನ ನೀತಿ 2023ಕ್ಕೆ ಅನುಮೋದನೆ ಸೇರಿದಂತೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಪಂಚಮಸಾಲಿಗೆ ಪ್ರತ್ಯೇಕ ಮೀಸಲಾತಿ ನೀಡಬೇಕು.. ಮಾರ್ಚ್ 23ರಂದು ಕ್ಯಾಬಿನೆಟ್ ಮೀಟಿಂಗ್ ಇದೆ. ಆಗ ನಿರ್ಧಾರ ತೆಗೆದುಕೊಳ್ಳುತ್ತಾರೋ ನೋಡೋಣ ಎಂದು ಶಾಸಕ ಯತ್ನಾಳ್ ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.