ಇಲ್ಲಿವರೆಗೆ ಕಷ್ಟ ನೀಡಿದವನಿಂದಲೇ ಒದಗಿ ಬರುವುದು ಐಶಾರಾಮದ ಜೀವನ !30 ವರ್ಷಗಳ ಬಳಿಕ ಶನಿ ಮಹಾತ್ಮನಿಂದ ಈ ರಾಶಿಯವರಿಗೆ ರಾಜಯೋಗ !ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ !

ಶನಿ ಮಹಾತ್ಮನಿಂದಲೇ  ಕೆಲವು ರಾಶಿಯವರ ಸುವರ್ಣ ದಿನಗಳು ಪ್ರಾರಂಭವಾಗಿದೆ. ಇವರ ಜೀವನದ ಅದೃಷ್ಟದ ಬಾಗಿಲು ತೆರೆದಿದೆ. 

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಶನಿದೇವನು 30 ವರ್ಷಗಳ ನಂತರ ವಿಶೇಷ ರಾಜಯೋಗವನ್ನು ರೂಪಿಸಿದ್ದಾನೆ. ಈ ರಾಜಯೋಗದ ಮೂಲಕ ಕೆಲವು ರಾಶಿಯವರ ಬಾಳನ್ನು ಬೆಳಗಲಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶನಿದೇವರು 30 ವರ್ಷಗಳ ನಂತರ ಶಶ ರಾಜಯೋಗವನ್ನು ರಚಿಸುತ್ತಿದ್ದಾರೆ.   ಇದರಿಂದಾಗಿ ಕೆಲವು ರಾಶಿಯವರ ಸುವರ್ಣ ದಿನಗಳು ಪ್ರಾರಂಭವಾಗಿದೆ. ಅದೃಷ್ಟ ಇವರ ಬೆನ್ನು ಹತ್ತುವುದು. ಮಣ್ಣು ಮುಟ್ಟಿದರೂ ಚಿನ್ನವಾಗಿ ಪರಿವರ್ತನೆಯಾಗುವ ಕಾಲವಿದು.   

2 /5

ವೃಷಭ ರಾಶಿ : ವೃತ್ತಿ ಮತ್ತು ವ್ಯವಹಾರದ ಮೇಲೆ ಪರಿಣಾಮ ಬೀರುತ್ತದೆ. ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು. ನಿರುದ್ಯೋಗಿಗಳಿಗೆ ತಾವು ಅಂದುಕೊಂಡ ಉದ್ಯೋಗ ಸಿಗುವುದು. ಭೂಮಿ, ಮತ್ತು ಆಸ್ತಿ ಖರೀದಿ ಮಾಡುವ ಎಲ್ಲಾ ಸಾಧ್ಯತೆ ಇದೆ. ಮನೆ ನಿರ್ಮಾಣ ಅಥವಾ ವಾಹನವನ್ನು ಖರೀದಿಸುವ ಬಗ್ಗೆ ಯೋಚಿಸಬಹುದು. 

3 /5

ಮಕರ  ರಾಶಿ : ಬಹಳ ದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಹೊಸ ಆನಂದ ನಿಮ್ಮ ಜೀವನದಲ್ಲಿ ಮನೆ ಮಾಡುವುದು.   ನಿಮ್ಮ ಮಾತಿಗೆ ಬೆಲೆ ಸಿಗುವ ಕಾಲ ಇದು. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.ಆಸೆಗಳು ಸಣ್ಣದಿರಲಿ, ದೊಡ್ಡದಿರಲಿ ಎಲ್ಲವೂ ಈಡೇರುತ್ತವೆ. 

4 /5

ಕುಂಭ ರಾಶಿ :ಕುಂಭ ರಾಶಿಯವರಿಗೆ ಶಶ ರಾಜಯೋಗ ಬಹಳ ಪ್ರಯೋಜನಕಾರಿ. ಈ ರಾಜಯೋಗವು ನಿಮ್ಮ ಜಾತಕದ ವಿವಾಹದ ದಿಕ್ಕಿನಲ್ಲಿ ರೂಪುಗೊಳ್ಳುತ್ತಿದೆ. ಅವಿವಾಹಿತರಿಗೆ ಮದುವೆ ಪ್ರಸ್ತಾಪಗಳು ಬರಬಹುದು.ಉದ್ಯೋಗಿಗಳಿಗೆ ಬಡ್ತಿ ಸಿಗಬಹುದು.ಈ ಸಮಯದಲ್ಲಿ ವ್ಯಾಪಾಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಬಹುದು. 

5 /5

ಸೂಚನೆ : ಇಲ್ಲಿ ಒದಗಿಸಲಾದ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳು, ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ZEE KANNADA NEWS  ಇದನ್ನು ಅನುಮೋದಿಸುವುದಿಲ್ಲ.