ಕ್ರಿಕೆಟಿಗ ಯುಜ್ವೇಂದ್ರ ಚಾಹಲ್-ಧನಶ್ರೀ ನಡುವೆ ಲವ್ ಆಗಿದ್ದು ಹೇಗೆ? ಹೆಸರಿಗೆ ತಕ್ಕಂತೆ ಧನವಂತೆಯಾದ ಆಕೆ ಈಗ ಬಿಟ್ಟೋಗಿದ್ದು ಏಕೆ?

Yuzvendra Chahal Dhanashree Verma Divorce: ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಈಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. 

Yuzvendra Chahal Dhanashree Verma Divorce: ಟೀಮ್ ಇಂಡಿಯಾ ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಾಶ್ರೀ ವರ್ಮಾ ಇದೀಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದು ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಕ್ರಿಕೆಟಿಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ದಾಂಪತ್ಯ ಕೊನೆಗೊಂಡಿದೆ. 2019ರಲ್ಲಿ ಕೋವಿಡ್ ಸಮಯದಲ್ಲಿ ಕ್ರಿಕೆಟ್ ಮ್ಯಾಚ್ ಇರಲಿಲ್ಲ. ಧನಶ್ರೀ ವರ್ಮಾ ಡ್ಯಾನ್ಸ್ ನೋಡಿ ಯುಜ್ವೇಂದ್ರಗೆ ಲವ್ ಆಗಿದೆ. 2020ಕ್ಕೆ ಮದುವೆಯೂ ಆಯಿತು.

2 /6

1996ರಲ್ಲಿ ಮಾಯಾನಗರಿ ಮುಂಬೈನಲ್ಲಿ ಹುಟ್ಟಿದ ಧನಶ್ರೀ ಜನಪ್ರಿಯ ಯೂಟ್ಯೂಬರ್. ನೃತ್ಯ ಸಂಯೋಜಕಿ ಮತ್ತು ದಂತವೈದ್ಯೆ.

3 /6

ಯುಟ್ಯೂಬಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಧನಶ್ರೀ ವರ್ಮಾ 2.79 ಮಿಲಿಯನ್ ಫಾಲೋಹಾರ್ ಹೊಂದಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲೂ 6 ಮಿಲಿಯನ್‌ಗಿಂತ ಜಾಸ್ತಿ ಫಾಲೋಹಾರ್ಸ್ ಇದ್ದಾರೆ. 

4 /6

ಹೆಸರಿಗೆ ತಕ್ಕಂತೆ ಧನವಂತೆಯಾಗಿರುವ ಧನಶ್ರೀ ಅವರ ಆಸ್ತಿ ಸದ್ಯ 26 ಕೋಟಿ ಎಂದು ಹೇಳಲಾಗುತ್ತಿದೆ. ನೃತ್ಯ ಸಂಸ್ಥೆಯನ್ನು ನಿರ್ಮಿಸಿರುವ ಧನಶ್ರೀ ವರ್ಮಾ ಝಲಕ್ ದಿಖ್ಲಾ ಜಾ ಸೀಸನ್ 11ರ  ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. 

5 /6

ಸದ್ಯದ ಮಾಹಿತಿಗಳ ಪ್ರಕಾರ ತೆಲುಗು ಭಾಷೆಯಲ್ಲಿ ಬರುತ್ತಿರುವ ನೃತ್ಯ ಆಧಾರಿತ ಸಿನಿಮಾ ‘ಆಕಾಶಂ ದಾತಿ ವಸ್ತವದಲ್ಲಿ ನಟನೆಯನ್ನೂ ಮಾಡುತ್ತಿದ್ದಾರೆ.

6 /6

ಯುಜ್ವೇಂದ್ರ ಚಾಹಲ್ ಜೊತೆಗಿನ ಸಂಬಂಧ ಕೊನೆಯಾಗಿ ವಿಚ್ಛೇದನ ತೆಗೆದುಕೊಂಡ ಬಳಿಕ ಧನಶ್ರೀ ಒತ್ತಡದಿಂದ ಮುಕ್ತರಾಗಿರುವುದಾಗಿ ಪೋಸ್ಟ್ ಮಾಡಿದ್ದಾರೆ. ದೇವರ ಆಶೀರ್ವಾದ ಲಭಿಸಿದೆ ಎನ್ನುವ ಅರ್ಥದಲ್ಲೂ ಧನಶ್ರೀ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ನಿಮಗೆ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಒತ್ತಡ ಇದ್ದರೆ ಅದರಿಂದ ಹೊರಬರಲು ಆಯ್ಕೆಯೂ ಇರುತ್ತದೆ ಎಂಬ ಸಂದೇಶವನ್ನು ಇದರಲ್ಲಿ ನೀಡಿದ್ದಾರೆ.