ಸಲ್ಮಾನ್‌ ಖಾನ್‌ ಗೆಸ್ಟ್‌ ಹೌಸ್‌ನಲ್ಲಿ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ! ಇಂಡಸ್ಟ್ರೀಯನ್ನೇ ಬೆಚ್ಚಿಬೀಳಿಸುತ್ತಿದೆ ಶಾಕಿಂಗ್‌ ಮ್ಯಾಟರ್‌!!

Rashmika Mandanna In Salman Khan Guest House: ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಬರುತ್ತಿದ್ದು ಇತ್ತೀಚೆಗೆ ನಟ ಸದಾ ಸುದ್ದಿಯಲ್ಲಿದ್ದಾರೆ.. ಇದರೊಂದಿಗೆ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಹೆಸರೂ ಸಲ್ಮಾನ್‌ ಅವರ ಜೊತೆ ಸೇರಿಕೊಂಡಿದೆ.. ಇದಕ್ಕೆ ಅಸಲಿ ಕಾರಣವೇನು?      

Written by - Savita M B | Last Updated : Feb 27, 2025, 08:56 PM IST
  • ಸಲ್ಮಾನ್ ಖಾನ್ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ನಿಂದ ಬೆದರಿಕೆ ಎದುರಿಸುತ್ತಿರುವುದು ಗೊತ್ತೇ ಇದೆ
  • ಇದರೊಂದಿಗೆ ಮಹಾರಾಷ್ಟ್ರ ಸರ್ಕಾರ ಅವರಿಗೆ ಬಿಗಿ ಭದ್ರತೆ ಏರ್ಪಡಿಸಿದೆ
ಸಲ್ಮಾನ್‌ ಖಾನ್‌ ಗೆಸ್ಟ್‌ ಹೌಸ್‌ನಲ್ಲಿ ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ! ಇಂಡಸ್ಟ್ರೀಯನ್ನೇ ಬೆಚ್ಚಿಬೀಳಿಸುತ್ತಿದೆ ಶಾಕಿಂಗ್‌ ಮ್ಯಾಟರ್‌!!  title=

Salman Khan: ಬಾಲಿವುಡ್ ಹೀರೋ ಸಲ್ಮಾನ್ ಖಾನ್ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ನಿಂದ ಬೆದರಿಕೆ ಎದುರಿಸುತ್ತಿರುವುದು ಗೊತ್ತೇ ಇದೆ. ಇದರೊಂದಿಗೆ ಮಹಾರಾಷ್ಟ್ರ ಸರ್ಕಾರ ಅವರಿಗೆ ಬಿಗಿ ಭದ್ರತೆ ಏರ್ಪಡಿಸಿದೆ. ಚಿತ್ರದ ಶೂಟಿಂಗ್‌ಗೆ ಬರುವಾಗ ಭಾರೀ ಭದ್ರತೆಯೊಂದಿಗೆ ಬರುವ ಸಲ್ಮಾನ್ ಖಾನ್ ಸಹ ನಟರಿಗೂ ಭದ್ರತೆ ನೀಡುತ್ತಿದ್ದಾರೆ. ಅವರು ಪ್ರಸ್ತುತ ಮುರುಗದಾಸ್ ನಿರ್ದೇಶನದ ಸಿಕಂದರ್ ಎಂಬ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಯಕಿಯಾಗಿ ರಶ್ಮಿಕಾ ನಟಿಸುತ್ತಿದ್ದಾರೆ. ಇದಲ್ಲದೆ, ಅವರು ಬಿಗ್ ಬಾಸ್ 18 ರ ಹೋಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು.. ಎಲ್ಲೇ ಹೋದರೂ ಸಲ್ಮಾನ್ ಖಾನ್ ಭಾರವಾದ ಬಟ್ಟೆಯೊಂದಿಗೆ ಹೋಗುತ್ತಿದ್ದಾರೆ.

ಅಲ್ಲದೆ, ರಶ್ಮಿಕಾಕಾಗೆ ಸಲ್ಮಾನ್ ವಿಶೇಷ ಭದ್ರತೆಯನ್ನು ಏರ್ಪಡಿಸಲಾಗಿತ್ತು.. ಮುಂಬೈನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿರುವ ಎಲ್ಲಾ ದಿನಗಳಲ್ಲಿ ಸಿಕಂದರ್ ಅಂದರೇ ಸಲ್ಮಾನ್‌ ಖಾನ್‌ ತನ್ನ ಗೆಸ್ಟ್‌ ಹೌಸ್‌ನಲ್ಲಿ ನಟಿಯನ್ನು ವಿಶೇಷ ಅತಿಥಿಯಾಗಿ ನೋಡಿಕೊಂಡಿದ್ದರು.. ರಶ್ಮಿಕಾ ಅವರಿಗೆ ಯಾವುದೇ ತೊಂದರೆಯಾಗದಂತೆ ಭಯಪಡದಂತೆ ಟೈಟ್‌ ಸೆಕ್ಯೂರಿಟಿ ವ್ಯವಸ್ಥೆ ಮಾಡಲಾಗಿತ್ತು ಎಂದು ವರದಿಯಾಗಿದೆ.. 

ಇದನ್ನೂ ಓದಿ-ಮಧುಮೇಹಕ್ಕೆ ಏಕೈಕ ಮದ್ದು.. ಈ ಕಾಳು ನೆನೆಸಿದ ನೀರು ಕುಡಿದ್ರೆ ಸಂಪೂರ್ಣ ನಿಯಂತ್ರಣವಾಗುತ್ತೆ ಬ್ಲಡ್‌ ಶುಗರ್! ಮತ್ತೆ ಹೆಚ್ಚಾಗಲ್ಲ.. 

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನಿಂದ ಬೆದರಿಕೆ ಬರುತ್ತಿರುವ ಕಾರಣ ಸಲ್ಮಾನ್ ಖಾನ್ ಈ ಮುನ್ನೆಚ್ಚರಿಕೆ ವಹಿಸುತ್ತಿದ್ದು , ಜೊತೆಗೆ ರಶ್ಮಿಕಾ ಕೂಡ ನಾಯಕಿಯಾಗಿ ನಟಿಸುತ್ತಿರುವುದರಿಂದ ಅವರಿಗೂ ಟೈಟ್‌ ಸೆಕ್ಯೂರಿಟಿ ನೀಡಲಾಗಿತ್ತು.. ಈ ಗ್ಯಾಂಗ್ ಆಕೆಯನ್ನು ಅಪಹರಿಸಿ ಬೆದರಿಸಬಹುದಾದ್ದರಿಂದ ಎಲ್ಲಿಯೂ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದರು.

ರಶ್ಮಿಕಾ ಸುತ್ತ ಮುತ್ತ ಇದ್ದ ಸೆಕ್ಯುರಿಟಿ ನೋಡಿ ಆಕೆಗೆ ಇಷ್ಟೊಂದು ಸೆಕ್ಯೂರಿಟಿ ವ್ಯವಸ್ಥೆ ಮಾಡಿದ್ದು ಯಾಕೆ? ಸಾವಿನ ಭಯವಿದೆಯೇ? ಅವರಿಗೂ ಯಾರಿದಾಂದರೂ ಜೀವ ಬೆದರಿಕೆ ಇದೆಯೇ? ಎಂದು ಅಭಿಮಾನಿಗಳು ಆತಂಕಗೊಂಡಿದ್ದರು.. ಕೊನೆಗೂ ಸತ್ಯ ತಿಳಿದ ರಶ್ಮಿಕಾ ಅಭಿಮಾನಿಗಳು ಸಲ್ಮಾನ್ ಖಾನ್ ಗೆ ಧನ್ಯವಾದ ಅರ್ಪಿಸಿದ್ದರು. ಸಲ್ಮಾನ್ ಸಿಕಂದರ್ ಚಿತ್ರದ ಮೂಲಕ ಬ್ಲಾಕ್ ಬಸ್ಟರ್ ಹಿಟ್ ಮಾಡುವ ಗುರಿ ಹೊಂದಿದ್ದಾರೆ. ಮುರುಗದಾಸ್ ಕೂಡ ಈ ಚಿತ್ರದ ಬಗ್ಗೆ ತುಂಬಾ ವಿಶ್ವಾಸದಲ್ಲಿದ್ದಾರೆ. 

ಇದನ್ನೂ ಓದಿ-ಮಧುಮೇಹಕ್ಕೆ ಏಕೈಕ ಮದ್ದು.. ಈ ಕಾಳು ನೆನೆಸಿದ ನೀರು ಕುಡಿದ್ರೆ ಸಂಪೂರ್ಣ ನಿಯಂತ್ರಣವಾಗುತ್ತೆ ಬ್ಲಡ್‌ ಶುಗರ್! ಮತ್ತೆ ಹೆಚ್ಚಾಗಲ್ಲ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News