ಈ ದಿನದಂದು ತುಳಸಿ ಗಿಡಕ್ಕೆ ತಪ್ಪಿಯೂ ನೀರು ಹಾಕದಿರಿ.. ಇದೊಂದು ನಿಯಮ ಪಾಲಿಸಿದರೆ ಕಷ್ಟಗಳೆಲ್ಲ ಕಳೆದು ಸಂಪತ್ತು ಹೆಚ್ಚುವುದು, ಸುಖದ ಸುಪ್ಪತ್ತಿಗೆ ನಿಮ್ಮದಾಗುವುದು!

Watering Tulsi plant : ತುಳಸಿಗೆ ಕೆಲವು ದಿನಗಳಂದು ನೀರು ಅರ್ಪಿಸಿ ಪೂಜಿಸಬಾರದು ಎಂದು ಹೇಳಲಾಗುತ್ತದೆ. ಈ ದಿನ ತುಳಸಿಗೆ ನೀರು ಹಾಕಿದರೆ ಮನೆಯ ಸಂಪತ್ತೆಲ್ಲ ನಾಶವಾಗಿ ದರಿದ್ರರಾಗುವರು ಎನ್ನಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ತುಳಸಿ ಪೂಜೆಯಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ. ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತುಳಸಿಗೆ ನೀರನ್ನು ಅರ್ಪಿಸಿ ಪೂಜಿಸುತ್ತಾರೆ.

2 /7

ಆದರೆ ತುಳಸಿಗೆ ಈ ಎರಡು ದಿನದಂದು ತಪ್ಪಿಯೂ ನೀರು ಹಾಕಬಾರದು. ಇದು ಜೀವನದಲ್ಲಿ ಬಡತನಕ್ಕೆ ಕಾರಣವಾಗುತ್ತದೆ. ಈ ದಿನಗಳಂದು ತುಳಸಿ ಪೂಜೆ ಸಹ ಮಾಡಬಾರದು. 

3 /7

ಭಾನುವಾರ ತುಳಸಿ ಗಿಡಕ್ಕೆ ನೀರು ಹಾಕುವುದನ್ನು ನಿಷೇಧಿಸಲಾಗಿದೆ. ಪುರಾಣದ ಪ್ರಕಾರ,ತುಳಸಿ ದೇವಿಯು ವಿಷ್ಣುವಿನ ಒಂದು ರೂಪವಾದ ಶಾಲಿಗ್ರಾಮದ ಪತ್ನಿ. ತುಳಸಿ ಇಲ್ಲದ ಪೂಜೆಯನ್ನು ಭಗವಂತ ಸ್ವೀಕರಿಸುವುದಿಲ್ಲ. ಇದು ವಿಷ್ಣುವಿನಿಂದ ತುಳಸಿ ಪಡೆದ ವರ.

4 /7

ಧಾರ್ಮಿಕ ನಂಬಿಕೆಗಳ ಪ್ರಕಾರ, ಭಾನುವಾರದಂದು ದೇವಿ ತುಳಸಿ ವಿಷ್ಣು ಧ್ಯಾನದಲ್ಲಿ ಮಗ್ನಳಾಗಿರುತ್ತಾಳೆ. ಆದರೆ ಇತರ ದಿನಗಳಲ್ಲಿ ಭಕ್ತರ ಕಲ್ಯಾಣಕ್ಕಾಗಿ ಇರುತ್ತಾಳೆ. ಭಾನುವಾರ ತುಳಸಿ ಧ್ಯಾನಕ್ಕೆ ಭಂಗವಾಗಬಾರದೆಂದು ನೀರು ಅರ್ಪಿಸುವುದು ಮತ್ತು ಎಲೆಗಳನ್ನು ಕೀಳುವುದನ್ನು ನಿಷೇಧಿಸಲಾಗಿದೆ.

5 /7

ಏಕಾದಶಿಯ ದಿನವೂ ತುಳಸಿಗೆ ನೀರು ಅರ್ಪಿಸುವುದು ಮತ್ತು ತುಳಸಿ ಎಲೆಗಳನ್ನು ಕೀಳುವುದು ನಿಷಿದ್ಧವೆಂದು ಪರಿಗಣಿಸಲಾಗುತ್ತದೆ. ಏಕಾದಶಿಯ ದಿನದಂದು ತುಳಸಿಯು ವಿಷ್ಣುವಿಗೆ ನೀರಿಲ್ಲದ ಉಪವಾಸವನ್ನು ಆಚರಿಸುತ್ತಾಳೆ. 

6 /7

ಏಕಾದಶಿಯ ದಿನ ತುಳಸಿ ಗಿಡಕ್ಕೆ ನೀರು ಹಾಕಿದರೆ, ತುಳಸಿಯ ಉಪವಾಸ ಮುರಿದುಹೋಗುತ್ತದೆ. ಅದಕ್ಕಾಗಿಯೇ ಪ್ರತಿ ಭಾನುವಾರ ಮತ್ತು ಏಕಾದಶಿಯಂದು ತುಳಸಿಯನ್ನು ಮುಟ್ಟಬಾರದು ಮತ್ತು ನೀರು ಸಹ ಹಾಕಬಾರದು. 

7 /7

ಗಮನಿಸಿರಿ: ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. Zee Kannada News ಯಾವುದೇ ರೀತಿಯಲ್ಲೂ ದೃಢೀಕರಿಸುವುದಿಲ್ಲ.